Archive | ಧಾರವಾಡ

ಜೈಲಿನಲ್ಲಿ ಹೋರಾಟ ನಡೆಸುವುದಾಗಿ ರೈತರ ಎಚ್ಚರಿಕೆ

ಜೈಲಿನಲ್ಲಿ ಹೋರಾಟ ನಡೆಸುವುದಾಗಿ ರೈತರ ಎಚ್ಚರಿಕೆ

ಧಾರವಾಡ, ಡಿ. 26: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ವಿವಿಧ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆ ದಿನದಿಂದ ದಿನಕ್ಕೆ ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿದ್ದು ಬೇಡಿಕೆ ಈಡೇರಿಸುವ ತನಕ ಜೈಲಿನಿಂದ ಹೊರಗೆ ಹೋಗುವುದಿಲ್ಲ ಎಂದು ರೈತ ಧುರೀಣರು ಇಂದಿಲ್ಲಿ ಸರ್ಕಾರಕ್ಕೆ ನೇರವಾದ ಎಚ್ಚರಿಕೆಯನ್ನು ನೀಡಿದ್ದಾರೆ. ಧಾರವಾಡದ ಕಾರಾಗೃಹಗಳು ಇರುವ ರೈತ ಧುರೀಣರು ಸುದ್ದಿಗಾರರೊಂದಿಗೆ ಮಾತನಾಡಿ ಸರ್ಕಾರಕ್ಕೆ ಈ ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ. ಬೇಡಿಕೆಗಳನ್ನು ಈಡೇರಿಸಲಾಗದೆ ಸರ್ಕಾರ ತಮ್ಮನ್ನು ಕಾರಾಗೃಹಕ್ಕೆ ದೂಡಿದ್ದಾರೆ. ಅದಕ್ಕೆ ನಾವು ಬಗ್ಗುವುದಿಲ್ಲ. ಬೇಡಿಕೆ ಈಡೇರುವವರೆಗೆ ನಾವು ಕಾರಾಗೃಹದಿಂದ ಹೊರಗೆ ಬರುವುದಿಲ್ಲ ಎಂದು [...] [...more]

ಧಾರವಾಡ Comments (0)

ನ್ಯಾಯಾಧೀಕರಣ ವಿರೋದಿಸಿ ದೆಹಲಿಗೆ ನಿಯೋಗ

ನ್ಯಾಯಾಧೀಕರಣ ವಿರೋದಿಸಿ ದೆಹಲಿಗೆ ನಿಯೋಗ

ಹುಬ್ಬಳ್ಳಿ, ಡಿ. 16: ಮಹಾದಾಯಿ ನದಿ ನ್ಯಾಯಾಧೀಕರಣ ರಚನೆಯನ್ನು ಕೈಬಿಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಶೀಘ್ರದಲ್ಲಿ ಸರ್ವಪಕ್ಷಗಳು ನಿಯೋಗವನ್ನು ದೆಹಲಿಗೆ ತೆಗೆದುಕೊಂಡು ಹೋಗುವುದಾಗಿ ರಾಜ್ಯದ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕರ್ನಾಟಕ ಮತ್ತು ಗೋವಾ ಸರ್ಕಾರಗಳ ನಡುವಿನ ವಿವಾದಿತ ಮಹಾದಾಯಿ ಯೋಜನೆ ಪ್ರಸ್ತುತ ಸರ್ವೌಚ್ಚ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದೆ ಎಂದರು. ಆದರೆ ಕೇಂದ್ರ ಸರ್ಕಾರ ತರಾತುರಿಯಲ್ಲಿ ನ್ಯಾಯಾಧೀಕರಣ ನೇಮಕ ಮಾಡಿದ್ದು ಇದನ್ನು ವಿರೋಧಿಸಿ ರಾಜ್ಯದಲ್ಲಿ ಸರ್ವಪಕ್ಷಗಳ ನಿಯೋಗ ವನ್ನು [...] [...more]

ಹುಬ್ಬಳ್ಳಿ Comments (0)

ಹುಬ್ಬಳ್ಳಿ ರೈಲು ಕಚೇರಿಯಲ್ಲಿ ವಿಚಕ್ಷಕಾ  ಜಾಗೃತಿ ಸಪ್ತಾಹ ಆಚರಣೆ

ಹುಬ್ಬಳ್ಳಿ ರೈಲು ಕಚೇರಿಯಲ್ಲಿ ವಿಚಕ್ಷಕಾ ಜಾಗೃತಿ ಸಪ್ತಾಹ ಆಚರಣೆ

ಹುಬ್ಬಳ್ಳಿ, 4- ಇಲ್ಲಿಯ ಕ್ಲಬ್ ರಸ್ತೆಯಲ್ಲಿರುವ ರೈಲು ವಿಭಾಗದ  ಮುಖ್ಯ ಕಚೇರಿಯಲ್ಲಿ ಜನರಲ್ ಮ್ಯಾನೇಜರ  ಕುಲದೀಪ ಚತುರ್ವೇದಿ ಅವರು ಹಾಗೂ  ಹಿರಿಯ ಉಪ ಜನರಲ್ ಮ್ಯಾನೇಜರ ಎಸ್ ಮೋಹನ ಅವರು ಎಲ್ಲ ಅಧಿಕಾರಿಗಳ ಮತ್ತು ಸಿಬ್ಬಂದಿಯ ಸಮ್ಮುಖದಲ್ಲಿ ವಿಷಕ್ಷತಾ ಜಾಗೃತಿ ಸಪ್ತಾಹದ  ಅಂಗವಾಗಿ ಸಂಕಲ್ಪ ಹೆಸರಿನ ಇಂಗ್ಲೀಷ ಕನ್ನಡ ಮತ್ತು ಹಿಂದಿ ವಿಚಕ್ಷಕಾ ಜಾಗೃತಿ ಬರಹದ  ಭಿತ್ತಿ  ಪತ್ರಗಳನ್ನು ಬಿಡುಗಡೆಗೊಳಿಸಿದರು.           ಇದೇ ಸಮಯದಲ್ಲಿ ಕುಲದೀಪ ಚತುರ್ವೇದಿ ಅವರು ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿ  ಈ ರೀತಿಯ  ಜಾಗೃತಿ ಸಮಾವೇಶದಿಂದ [...] [...more]

ಹುಬ್ಬಳ್ಳಿ Comments (0)

ಚಿತ್ತ ಸಂದಾನ ಅತ್ತ ನವಗ್ರಹ ಹೋಮ

ಚಿತ್ತ ಸಂದಾನ ಅತ್ತ ನವಗ್ರಹ ಹೋಮ

ಹುಬ್ಬಳ್ಳಿ, ಅ. 30- ಆಡಳಿತ ಪಕ್ಷವಾದ ಭಾರತೀಯ ಜನತಾ ಪಕ್ಷವಾದ ಉಂಟಾಗಿರುವ ಬಂಡಾಯವನ್ನು ಶಮನ ಮಾಡಲು ಬೆಂಗಳೂರು ಮತ್ತು ದೆಹಲಿಗಳಲ್ಲಿ ಪಕ್ಷದ ನಾಯಕರು ಬಿರುಸಿನ ರಾಜಕೀಯ ಚಟುವಟಿಕೆಗಳನ್ನು ನಡೆಸುತ್ತಿದ್ದರು ಇಲ್ಲಿಯ ಪಕ್ಷದ ಕಾರ್ಯಕರ್ತರು ದೇವರಿಗೆ ಪೂಜೆ ಸಲ್ಲಿಸುವ ಮೂಲಕ ಬಿಕ್ಕಟ್ಟು ಶಮನಗೊಳಿಸಲು ಪ್ರಯತ್ನವನ್ನು ನಡೆಸಿದರು. ಪೂಜೆ, ಹೊಮ, ಹವನ ಮಾಡುವುದರಿಂದ ಈಗ ಎದ್ದಿರುವ ತೀವ್ರ ಬಿಕ್ಕಟ್ಟನ್ನು ಪರಿಹಾರ ದೊರೆಯುವುದೋ ಇಲ್ಲವೋ ಗೊತ್ತಿಲ್ಲ, ಆದರೆ ಹುಬ್ಬಳ್ಳಿಯ ಭಾಜಪ ಕಾರ್ಯಕರ್ತರು ಇಂದು ಬೆಳಿಗ್ಗೆಯಿಂದಲೇ ಪೂಜೆ, ನವಗ್ರಹ ಹೋಮ ನಡೆಸುವ ಮೂಲಕ ಪಕ್ಷದಲ್ಲಿ [...] [...more]

ಹುಬ್ಬಳ್ಳಿ Comments (0)

ಜಪಾನ್ನಲ್ಲಿ ಉತ್ತಮ ಪ್ರದರ್ಶನ: ಪೋರ್ಸ್ ಇಂಡಿಯಾ ಗುರಿ

ಜಪಾನ್ನಲ್ಲಿ ಉತ್ತಮ ಪ್ರದರ್ಶನ: ಪೋರ್ಸ್ ಇಂಡಿಯಾ ಗುರಿ

ಸುಜುಕಾ,30- ಭಾನುವಾರ ಆರಂಭವಾಗಲಿರುವ ಜಪಾನ್ ಗ್ರಾಂಡ್ ಪ್ರಿ ಚಾಂಪಿಯನ್ಶೀಪ್ನಲ್ಲಿ ಉತ್ತಮ ಪ್ರದರ್ಶನ ನೀಡುವದೇ ಪೋರ್ಸ್ ಇಂಡಿಯಾದ ಪ್ರಧಾನ ಗುರಿಯಾಗಿದೆ ಎಂದು ಫಾರ್ಮುಲಾ ಒನ್ ಚಾಲಕ ಆಡ್ರುಯಾನ್ ಸುತಿಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜಪಾನ್ನಲ್ಲಿನ ನಿಧಾನವಾದ ಸುಜುಕಾ ಮಾರ್ಗವು ನಮಗೆ ಹೊಂದಿಕೆಯಾಗಲಿದೆ ಎಂದು ಪೋರ್ಸ್ ಇಂಡಿಯಾ ಚಾಲಕ ಜರ್ಮನಿಯ ಸುತಿಲ್ ಅಭಿಪ್ರಾಯಪಟ್ಟರು. ಮೂರು ವಷ್ಗಳ ನಂತರ ಫಾರ್ಮುಲಾ ಒನ್ ಕ್ಯಾಲೆಂಡರ್ಗೆ ಸುಜುಕಾ ಟ್ರ್ಯಾಕ್ ಮರಳಿ ಸೇರ್ಪಡೆಗೊಂಡಿದೆ. 2006ರಲ್ಲಿ ಜಪಾನ್ನಲ್ಲಿ ಅಭ್ಯಾಸಿಸಿದ್ದ ನಾನು ಸ್ಪರ್ಧೆಯ ತಯಾರಿಯಲ್ಲಿದ್ದೇನೆ.ಅಲ್ಲಿನ ಪರಿಸ್ಥಿತಿಯ ಬಗ್ಗೆ ಸ್ಪಷ್ಟ ಅನುಭವಿದೆ. ಇದು ನನಗೆ [...] [...more]

ಕಲಘಟಗಿ, ಕುಂದಗೋಳ, ಧಾರವಾಡ, ಧಾರವಾಡ ನಗರ, ನವಲಗುಂದ, ಹುಬ್ಬಳ್ಳಿ Comments (0)

ಅರುಣಾಚಲ ಒಟ್ಟು ಸ್ಥಾನ- 60 ಆಳ್ವಾಸ್ ನುಡಿಸಿರಿ ಇಂಜಿನಿ ಯರ್ ಚೀನಾ ಓಪನ್ ಟೆನಿಸ್ ಎ. ಕೆ. ಅಂಟನಿ ಕುಂದಿಲ್ ಕುಂದಿಲ್ ಆಯರ್ನ್ ವರ್ಕ್ಸ್ ಕೇಂದ್ರ ರಕ್ಷಣಾ ಸಚಿವ ಗಣಿದೊರೆ ಡಾ.ವೀರೇಂದ್ರ ಹೆಗ್ಗಡೆ ದೇಣಿಗೆಯ ನಿಧಿ ನವ್ಹೆಂಬರ 6 ನಾರಾಯಣಗೌಡ ನಿಧಿ ಸಂಗ್ರಹ ನೂರಕ್ಕೂ ಹೆಚ್ಚು ಜನರ ಬಂಧನ ನೂರು ಕೋಟಿ ನೆರೆ ಹಾವಳಿ ಪರಿಹಾರ ಪಾಕಿಸ್ತಾನ ಫ್ರೆಂಚ್ ಸೂಪರ್ ಸೀರೀಸ್ ಬಿ.ಎಸ್.ಯಡಿಯೂರಪ್ಪ ಬೆಳಗಾವಿ ಬ್ರಿಟನ್ ರಾಣಿ ಮಹಾಪೌರ ಮಹಾರಾಷ್ಟ್ತ್ರ ಒಟ್ಟು ಸ್ಥಾನ - 288 ಮಹಾರಾಷ್ಟ್ತ್ರದಲ್ಲಿ ಕಾಂಗ್ರೆಸ್ ಎನ್ಸಿಪಿ ಸಾಥ್ ಸಾಥ್ ಯಡ್ಡಿಯಿಂದ ಬಳ್ಳಾರಿಗೆ ಬ್ರೇಕ್ ವಾಟರ ಪಂಪ್ಹೌಸ್ ಧ್ವಂಸ ವಿಜ್ಞಾನ ವಿಕಾಸ ಸಂಕಲ್ಪ ಉತ್ಸವ ವ್ಯಾಸಂಗ ಸೈನಾ ಲೋಂಡಾ ಹರಿಯಾಣ - ಒಟ್ಟು ಸ್ಥಾನ - 90 7 8 city carporation belagavi cm cricket flood krv reddy saina nehwal yadiyurappa z.p

Archives