Archive | ಅಥಣಿ

ಮೇಲ್ಛಾವಣಿ ಕುಸಿದು ಮೂವರ ಸಾವು

ಮೇಲ್ಛಾವಣಿ ಕುಸಿದು ಮೂವರ ಸಾವು

ಅಥಣಿ : ತಾಲ್ಲೂಕಿನ ಕಟಗೇರಿ ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ ಸುಮಾರು 4 ಗಂಟೆಗೆ ಆಕಸ್ಮಿಕವಾಗಿ ಮನೆ ಕುಸಿದು ಮೂವರು ಅಸು ನಿಗಿದ ಘಟನೆ ಜರುಗಿದೆ.       ಈ ದುರ್ಘಟನೆಯಲ್ಲಿ ಮಡಿದವರನ್ನು ಶಿವಪ್ಪ ಗುರಶಾಂತ ಕಣ್ಣೂರ (68), ಸುಮಿತ್ರಾ ಶಿವಪ್ಪ ಕಣ್ಣೂರ (60), ಶಕುಂತಲಾ ಸಿದ್ಧರಾಯ ಕಣ್ಣೂರ (3) ಪುಟ್ಟ ಬಾಲಕಿ ಎಂದು ಗುರುತಿಸಲಾಗಿದ್ದು. ಮನೆಯ ಮೇಲ್ಛಾವಣಿ ಕುಸಿದು ಈ ಮೂವರ ಮೇಲೆ ಬಿದ್ದಿದ್ದರಿಂದ ಉಸಿರುಗಟ್ಟಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.       ಶಿವಪ್ಪ ಎಂಬುವವನು ಕಟಗೇರಿ ಗ್ರಾಮದಲ್ಲಿ ನೇಕಾರಿಕೆ ಉದ್ಯೌಗವನ್ನು ಮಾಡುತ್ತಿದ್ದನೆಂದು ತಿಳಿದು [...] [...more]

ಅಥಣಿ Comments (0)

ಅತಿವೃಷ್ಠಿ: 5398 ಮನೆ ಹಾನಿ-1800 ಹೆಕ್ಟರ ಬೆಳೆ ನಾಶ

ಅತಿವೃಷ್ಠಿ: 5398 ಮನೆ ಹಾನಿ-1800 ಹೆಕ್ಟರ ಬೆಳೆ ನಾಶ

ಅಥಣಿ,6-ತಾಲೂಕಿನಲ್ಲಿ ಸತತ ಮಳೆಯಿಂದ ಮನೆ ಕಳೆದುಕೊಂಡು ನಿರಾಶ್ರಿತರಾಗಿರುವ ಸಾವಿರಾರು ಕುಟುಂಬಗಳಿಗೆ ತಕ್ಷಣ ಪುನರವಸತಿ ಕಲ್ಪಿಸುವ ಕಾರ್ಯ ಭರದಿಂದ ನಡೆಯಬೇಕೆಂದು ಜನತೆಯ ಹಾಗೂ ರಾಜಕೀಯ ಮುಖಂಡರ ಆಗ್ರಹ. ನಿರಾಶ್ರಿತರಿಗೆ ತಾಲೂಕಾಡಳಿತ ಇಲ್ಲಿಯವರೆಗೆ 40 ಕೇಂದ್ರಗಳನ್ನು ಆರಂಭಿಸಿ ಎಂದು ತಹಶೀಲ್ದಾರ ಶರಣಬಸಪ್ಪ ಕೊಟೆಪ್ಪಗೋಳ ತಿಳಿಸಿದ್ದಾರೆ. ತಾಲೂಕಿನ ವ್ಯಾಪ್ತಿಯಲ್ಲಿ ಒಟ್ಟು 5398 ಮನೆಗಳು ಪೂರ್ಣ ಪ್ರಮಾಣದಲ್ಲಿ ಹಾನೀಗೀಡಾಗಿವೆ. ಅಥಣಿ ನಗರದಲ್ಲಿಯ ಪರಸಿ ಅಂಗಡಿ ಚೇತನಾ ಸೆಲ್ಸ ಕಾರ್ಪೊರೇಷನ್ ಗೋಡಾವುನ ಒಂದರಲ್ಲಿಯೇ ಹಳ್ಳದ ಹಾಗೂ ರಸ್ತೆ ಮೇಲೆ ಒಂದು ಫೂಟ ಎತ್ತರದಲ್ಲಿ ಹರಿಯುತ್ತಿರುವ [...] [...more]

ಅಥಣಿ Comments (0)

ಭಾರೀ ಮಳೆಗೆ ಲಕ್ಷಾಂತರ ರೂ.ಹಾನಿ

ಭಾರೀ ಮಳೆಗೆ ಲಕ್ಷಾಂತರ ರೂ.ಹಾನಿ

ಅಥಣಿ:- ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಅಥಣಿ ತಾಲೂಕು ನಲುಗಿ ಹೋಗಿದ್ದು, ಲಕ್ಷಾಂತರ ರೂಪಾಯಿ ಆಸ್ತ್ತಿಪಾಸ್ತಿ ಹಾಗೂ ಬೆಳೆ ಹಾನಿ ಸಂಭವಿಸಿದೆ. ಸತತ ಸುರಿಯುತ್ತಿರುವ ಭಾರೀ ಮಳೆಗೆ ಈವರೆಗೆ ತಾಲೂಕಿನಲ್ಲಿ ಒಟ್ಟು ಎಂಟು ಲಕ್ಷ ರೂ.ಹಾನಿ ಸಂಭವಿಸಿದೆ ಹಾಗೂ 2400 ಮನೆಗಳು ನೆಲಕಚ್ಚಿವೆ. ತಾಲೂಕಿನ ಖೋತನಟ್ಟಿ,ಹಾಲಳ್ಳಿ ಸೇರಿದಂತೆ ಹಲವಾರು ಗ್ರಾಮಗಳು ಸಂಪರ್ಕ ಕಡಿದುಕೊಂಡಿದ್ದು. ಬಡಚಿ,ಸಪ್ತಸಾಗರ ಗ್ರಾಮಗಳ ಒಟ್ಟು ಸುಮಾರು 830 ಎಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ತಂಬಾಕು,ಹತ್ತಿ,ಕಬ್ಬು ಸೇರಿದಂತೆ ಹಲವಾರು ಬೆಳೆಗಳನ್ನು ಬೆಳೆಯುತ್ತಿದ್ದ ಪ್ರದೇಶ ಸಂಪೂರ್ಣ ಜಲಾವೃತಗೊಂಡಿದೆ.ಕಳೆದ [...] [...more]

ಅಥಣಿ, ಬೆಳಗಾವಿ Comments (0)

Khanapur Test News

Khanapur Test News

Khanapur Test News [...more]

ಅಥಣಿ, ಖಾನಾಪೂರ, ಗೋಕಾಕ, ಚಿಕ್ಕೋಡಿ, ಬೆಳಗಾವಿ, ರಾಮದುರ್ಗ, ರಾಯಬಾಗ, ಸವದತ್ತಿ, ಹುಕ್ಕೇರಿ Comments (0)

khanapur

khanapur

khanapur [...more]

ಅಥಣಿ, ಖಾನಾಪೂರ, ಗೋಕಾಕ, ಚಿಕ್ಕೋಡಿ, ಬೆಳಗಾವಿ, ಬೆಳಗಾವಿ ನಗರ, ಬೈಲಹೊಂಗಲ, ರಾಮದುರ್ಗ, ರಾಯಬಾಗ, ಸವದತ್ತಿ, ಹುಕ್ಕೇರಿ Comments (0)

fgfg dfgdfg [...more]

ಅಥಣಿ, ಗೋಕಾಕ, ಚಿಕ್ಕೋಡಿ, ಬೆಳಗಾವಿ, ರಾಮದುರ್ಗ, ರಾಯಬಾಗ, ಹುಕ್ಕೇರಿ Comments (0)

ಅರುಣಾಚಲ ಒಟ್ಟು ಸ್ಥಾನ- 60 ಆಳ್ವಾಸ್ ನುಡಿಸಿರಿ ಇಂಜಿನಿ ಯರ್ ಚೀನಾ ಓಪನ್ ಟೆನಿಸ್ ಎ. ಕೆ. ಅಂಟನಿ ಕುಂದಿಲ್ ಕುಂದಿಲ್ ಆಯರ್ನ್ ವರ್ಕ್ಸ್ ಕೇಂದ್ರ ರಕ್ಷಣಾ ಸಚಿವ ಗಣಿದೊರೆ ಡಾ.ವೀರೇಂದ್ರ ಹೆಗ್ಗಡೆ ದೇಣಿಗೆಯ ನಿಧಿ ನವ್ಹೆಂಬರ 6 ನಾರಾಯಣಗೌಡ ನಿಧಿ ಸಂಗ್ರಹ ನೂರಕ್ಕೂ ಹೆಚ್ಚು ಜನರ ಬಂಧನ ನೂರು ಕೋಟಿ ನೆರೆ ಹಾವಳಿ ಪರಿಹಾರ ಪಾಕಿಸ್ತಾನ ಫ್ರೆಂಚ್ ಸೂಪರ್ ಸೀರೀಸ್ ಬಿ.ಎಸ್.ಯಡಿಯೂರಪ್ಪ ಬೆಳಗಾವಿ ಬ್ರಿಟನ್ ರಾಣಿ ಮಹಾಪೌರ ಮಹಾರಾಷ್ಟ್ತ್ರ ಒಟ್ಟು ಸ್ಥಾನ - 288 ಮಹಾರಾಷ್ಟ್ತ್ರದಲ್ಲಿ ಕಾಂಗ್ರೆಸ್ ಎನ್ಸಿಪಿ ಸಾಥ್ ಸಾಥ್ ಯಡ್ಡಿಯಿಂದ ಬಳ್ಳಾರಿಗೆ ಬ್ರೇಕ್ ವಾಟರ ಪಂಪ್ಹೌಸ್ ಧ್ವಂಸ ವಿಜ್ಞಾನ ವಿಕಾಸ ಸಂಕಲ್ಪ ಉತ್ಸವ ವ್ಯಾಸಂಗ ಸೈನಾ ಲೋಂಡಾ ಹರಿಯಾಣ - ಒಟ್ಟು ಸ್ಥಾನ - 90 7 8 city carporation belagavi cm cricket flood krv reddy saina nehwal yadiyurappa z.p

Archives