ಚಿಕ್ಕೌಡಿ, ಫೆ.25: ತಾಲೂಕಿನ ಬೋರಗಾವ ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ಬಿದ್ದು ನೂರಾರು ಎಕರೆ ಭೂಮಿಯಲ್ಲಿ ಬೆಳೆದು ನಿಂತ ಕಬ್ಬಿನ ಬೆಳೆ ಸಂಪೂರ್ಣವಾಗಿ ನಾಶವಾಗಿ ಲಕ್ಷಾಂತರ ರೂಪಾಯಿ ಹಾನಿಯುಂಟಾಗಿದೆ.
ಇಂದು ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿತು. ಜನರು ಅದನ್ನು ನಂದಿಸಲು ತಮ್ಮ ಪ್ರಯತ್ನಗಳನ್ನು ಆರಂಭಿಸುವ ಸಮಯಕ್ಕೆ ಬೆಂಕಿಯ ಜ್ವಾಲೆಗಳು ಆಕಾದೆತ್ತರಕ್ಕೆ ಕಂಡು ಬಂದು ಸುಮಾರು 100ರಿಂದ 200 ಎಕರೆ ಪ್ರದೇಶದಲ್ಲಿ ಬೆಳೆ ನಿಂತು ಕಬ್ಬಿನ ಬೆಳೆ ಸಂಪೂರ್ಣವಾಗಿ ಸುಟ್ಟು ಹೋಗಿತು.
ಇದರಿಂದ ರೈತರ ಜೀವನವೇ ಸುಟ್ಟು ಹೋದಂತಾಗಿದ್ದು, [...] [...more]
ಚಿಕ್ಕೌಡಿ 17: ಶಿಕ್ಷಕರು ಉತ್ತಮ ಸಮಾಜ ನಿರ್ಮಿಸುವಲ್ಲಿ ನಿಷ್ಕಲ್ಮಶವಾಗಿ ತಮ್ಮ ಸೇವೆಯನ್ನು ಮಾಡಿದರೆ ಜೀವನದಲ್ಲಿ ಯಶಸ್ಸು ಜೊತೆಗೆ ಸಮಾಜದಲ್ಲಿ ಉತ್ತಮ ಸ್ಥಾನ ಸಿಗಲಿದೆ ಎಂದು ಧಾರವಾಡ ವಿದ್ಯಾಪೋಷಕ ಸಂಸ್ಥೆಯ ಕ್ಯಾಪ್ಟನ್ ಆನಂದ ತಿಳಿಸಿದರು.
ಅವರು ಯಕ್ಸಂಬಾದ ಸ್ವೀಟ್ಸ್ ಶಿಕ್ಷಣ ಸಂಸ್ಥೆ ಬಸವಜ್ಯೌತಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಆಯೋಜಿಸದ್ದ ವ್ಯಕ್ತಿತ್ವ ವಿಕಸನ ಶಿಬಿರವನ್ನುದ್ದೇಶಿಸಿ ಮಾತನಾಡುತ್ತ ಶಿಕ್ಷಕರು ವಿದ್ಯಾರ್ಥಿಗಳನ್ನು ಸಮಾಜ ನಿರ್ಮಾಪಕರನ್ನಾಗಿ ಮಾಡುವ ಕಾರ್ಯವನ್ನು ನಿಷ್ಠೆಯಿಂದ ಮಾಡಿದರೆ ತಮ್ಮ ವೃತ್ತಿಗೆ ವಿನಯ, ವಿಧೇಯತೆಯಿಂದ ಬದ್ಧತೆಯನ್ನು ತಂದುಕೊಡು ತ್ತದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಮತ್ತು ಶಿಕ್ಷಕರ [...] [...more]
ಚಿಕ್ಕೌಡಿ,20, ಮಹಿಳೆಯ ರು ಸಾಮಾಜಿಕವಾಗಿ, ಆರ್ಥಿಕ ವಾಗಿ ಅಭಿವೃದ್ದಿ ಹೊಂದಲು ಸ್ವ-ಸಹಾಯ ಗುಂಪುಗಳು ಮಹತ್ವದ ಪಾತ್ರವಹಿಸುತ್ತವೆ ಎಂದು ಯಕ್ಸಂಬಾದ ಸ್ವೀಟ್ಸ್ ಸಂಸ್ಥೆಯ ಅಧ್ಯಕ್ಷೆ ಸೌ.ಶಶಿಕಲಾ ಅಣ್ಣಾಸಾಹೇಬ ಜೊಲ್ಲೆ ತಿಳಿಸಿದರು.
ಅವರು ತಾಲೂಕಿನ ಕಮತ್ಯಾನಟ್ಟಿ ಗ್ರಾಮದಲ್ಲಿ ಸ್ವ-ಸಹಾಯ ಸಂಘಗಳ ವಾರ್ಷಿ ಕೋತ್ಸವ ಸಮಾರಂಭವನ್ನುದೇ ಶಿಸಿ ಮಾತನಾಡುತ್ತ ಸರಕಾರ ಹಲವಾರು ಯೋಜನೆ ಗಳನ್ನು ಜಾರಿಗೆ ತಂದಿದ್ದು ಅವುಗಳ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸದೃಡವಾಗ ಬೇಕೆಂದರು.
ಸರಕಾರ ಮಹಿಳೆಯರ ಅಭಿವೃದ್ದಿಗಾಗಿ ಸ್ವ- ಸಹಾಯ ಗುಂಪುಗಳ ಸದಸ್ಯರಿಗೆ ಗುಂಪು ಚಟುವಟಿಕೆ ಕೈಗೊಳ್ಳಲು ಸಬ್ಸಿಡಿ ಸಹಿತ ಸಾಲ [...] [...more]
ಚಿಕ್ಕೌಡಿ : ನಿಪ್ಪಾಣಿ ವಿಧಾನ ಸಭೆ ಮತಕ್ಷೇತ್ರದ ವತಿಯಿಂದ ಕರ್ನಾಟಕ ಎಣ್ಣೆ ಬೀಜ ಬೆಳೆಗಾರರ ಮಹಾಮಂಡಳ ನಿ., ಬೆಂಗಳೂರು ಹಾಗೂ ರಾಯಚೂರು, ಚಿತ್ರದುರ್ಗ ಮತ್ತು ಹುಬ್ಬಳ್ಳಿಯ ಪ್ರಾದೇಶಿಕ ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘಗಳ ಒಕ್ಕೂಟದ ಅಧ್ಯಕ್ಷರು ಹಾಗೂ ನಿರ್ದೇಶಕರ ಸತ್ಕಾರ ಸಮಾರಂಭವನ್ನು ಶುಕ್ರವಾರ ದಿ 13 ರಂದು ಮದ್ಯಾಹ್ನ 1 ಗಂಟೆಗೆ ನಿಪ್ಪಾಣಿಯ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಅಯೋಜಿಸಲಾಗಿದೆ ಎಂದು ಭಾರತೀಯ ಜನತಾ ಪಕ್ಷದ ನಿಪ್ಪಾಣಿ ಭಾಗದ ಧುರೀಣೆ ಹಾಗೂ ಮಹಿಳಾ [...] [...more]
ಚಿಕ್ಕೌಡಿ,12. ಇಲ್ಲಿನ ಶ್ರೀ ಬೀರೇಶ್ವರ ಸೌಹಾರ್ದ ಕ್ರೆಡಿಟ್ ಸಹಕಾರಿಯು 31-10-2009 ಕ್ಕೆ 101 ಕೋಟಿ ರೂಗಳ ಠೇವು ಸಂಗ್ರಹಿಸಿದ ನಿಮಿತ್ಯ ಸಂಕಲ್ಪಪೂರ್ತಿ ಸಮಾರಂಭ ಹಾಗೂ ಸತ್ಕಾರ ಸಮಾರಂಭವನ್ನು ಶನಿವಾರ ದಿ 14-11-2009 ರಂದು ಮುಂಜಾನೆ 11 ಗಂಟೆಗೆ ಯಕ್ಸಂಬಾದ ಜೊಲ್ಲೆ ಉದ್ಯೌಗ ಸಮೂಹದ ಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದು ಸಹಕಾರಿಯ ಚೇರಮನ್ರಾದ ಜಯಾನಂದ ಜಾಧವ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಪ್ರಾರಂಭದಲ್ಲಿ ಸಹಕಾರ ಸಪ್ತಾಹದ ಅಂಗವಾಗಿ ಸಹಕಾರ ಧ್ವಜಾರೋಹಣ ಕಾರ್ಯಕ್ರಮವನ್ನು ಕರ್ನಾಟಕ ಸಹಕಾರಿ ಎಣ್ಣೆ ಬೀಜ ಬೆಳೆಗಾರರ ಮಹಾಮಂಡಳ ನಿ, [...] [...more]
ಚಿಕ್ಕೊಡಿ,21: ಚಿಕ್ಕೊಡಿ ತಾಲೂಕಿನ ಶಿವಾಪೂರವಾಡಿ ಗ್ರಾಮದಿಂದ ಅರ್ಧ ಮೀಟರ ಅಂತರದಲ್ಲಿ ರಸ್ತೆಯ ಮೇಲೆ ದಾಳಿ ನಡೆಸಿ ಮಹಾರಾಷ್ಟ್ತ್ರ ರಾಜ್ಯದ ಕಾಗಲದಿಂದ ಬರತ್ತಿದ್ದ ಒ0ದು ಅ0ಬ್ಯಾಸಡರ (ಕಾರ ಸ0ಖ್ಯೆ ಎ0ವ್ಹಿಎ0-9350), ಮಹಾರಾಷ್ಟ್ತ್ರ ರಾಜ್ಯದ ದೇಶಿದಾರು, ಸಂತ್ರಾ ಸಾರಾಯಿ ತುಂಬಿದ ಒಟ್ಟು 25 ರಟ್ಟಿನ ಪೆಟ್ಟಿಗೆಗಳನ್ನು ಕಳ್ಳ ಸಾಗಾಣಿಕೆ ಮಾಡುತ್ತಿದ್ದಾಗ ಸಿಕ್ಕಿದ್ದು ವಾಹನ ಚಾಲಕನು ಫರಾರಿಯಾಗಿದ್ದಾನೆ. ಆತನನ್ನು ಪತ್ತೆಹಚ್ಚಲು ವ್ಯಾಪಕ ಜಾಲ ಬೀಸಲಾಗಿದೆ. ಸಾರಾಯಿ ತುಂಬಿದ ಬಾಟ್ಲಿಗಳ ಪೆಟ್ಟಿಗೆಗಳು ಹಾಗೂ ಅಂಬ್ಯಾಸಿಡರ ಕಾರನ್ನು ವಶಪಡಿಸಿಕೊಂಡಿರುತ್ತಾರೆ. ಮುದ್ದೆಮಾಲು ಸುಮಾರು [...] [...more]
Khanapur Test News
[...more]