ಯರಗಟ್ಟಿ : 25 (ಸವದತ್ತಿ) ಸ್ಥಳೀಯ ಶ್ರೀ ಓ.ಬಿ.ತಂಬಾಕೆ ಯುನಿಟ್ ಇವರ ಆಶ್ರಯದಲ್ಲಿ ಜೀವ ವಿಮಾ ಪ್ರತಿನಿಧಿಗಳ ಸಮಾವೇಶ ನೆಡೆಯಿತ್ತು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕರವೇ ವಕ್ತಾರಾದ ಸದಾನಂದ ಹಣಬರ ಅವರು ಮಾತನಾಡಿ ಜೀವ ವಿಮಾ ಪ್ರತಿನಿಧಿಗಳ ಕೆಲಸ ಅತ್ಯಂತ ಪವಿತ್ರವಾದದ್ದು, ಆದ್ದರಿಂದ ತಾವು ಮಾಡುವ ಕೆಲಸದಲ್ಲಿ ಹಿರಿಮೆ ಕಿರಿಮೆ ಎನ್ನದೇ ಆ ಕೆಲಸದಲ್ಲಿ ಶ್ರದ್ದೆಯಿಂದ ಮುಂದುವರಿಯಬೇಕೆಂದು ಮಾತನಾಡಿದರು. ಇದೇ ಕಾರ್ಯಕ್ರಮದಲ್ಲಿ ಆರ್.ಡಿ.ಮುಗೇರ ಅವರು ಮಾತನಾಡಿ ಎಲ್.ಐ.ಸಿ. ವೆಲ್ತ್ ಪ್ಲಸ್ ಬಗ್ಗೆ ಜೀವ ವಿಮಾ ಪ್ರತಿನಿಧಿಗಳಿಗೆ ತಿಳಿಸಿದರು.
ಈ [...] [...more]
ಮುನವಳ್ಳಿ : ಸ್ಥಳೀಯ ಮುನವಳ್ಳಿ ವಲಯದ ಸರಕಾರಿ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯ ಆಶಾಕಿರಣ ವಸತಿ ಶಾಲೆಗೆ ದಿ.: 12-10-09 ರಾತ್ರಿ : 9-00 ಗಂಟೆಗೆ ಭೇಟಿ ನೀಡಿದ ಸಮನ್ವಯ ಅಧಿಕಾರಿ ಹಕಾಟಿ ಊಟ, ವಸತಿಯನ್ನು ಪರೀಶೀಲಿಸಿ ಮಕ್ಕಳಿಗೆ ನೋಟಬುಕ್, ಪೆನ್. ಸಾಬೂನು, ಎಣ್ಣೆ. ಇತರ ವಸ್ತುಗಳನ್ನು ವಿತರಿಸಿದರು. ಸರಕಾರದ ಯೋಜನೆಗಳು ಸರಿಯಾದ ರೀತಿಯಲ್ಲಿ ಮಕ್ಕಳಿಗೆ ಉಪಯೋಗವಾಗಬೇಕು ಮತ್ತು ಮಕ್ಕಳಿಗೆ ಎಲ್ಲ ಸೌಲಭ್ಯಗಳು ಸದ್ಭಳಕೆಯಾಗುವ ನಿಟ್ಟಿನಲ್ಲಿ ಪರೀಶೀಲನೆ ನಡೆಸಿ ತೃಪ್ತಿ ವ್ಯಕ್ತಪಡಿಸಿದರು. ಮಕ್ಕಳಿಗೆ ಸರಿಯಾಗಿ ಅಭ್ಯಾಸ ಮಾಡಲು [...] [...more]
ಮುನವಳ್ಳಿ : ಬೆಳೆಯುವ ಸಿರಿಯನ್ನು ಮೊಳಕೆಯಲ್ಲ ಕಾಣು ಎಂಬ ನಾಣುಡಿಯಂತೆ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೌತ್ಸಾಹ ನೀಡಿ ಅವರಿಗೆ ಒಳ್ಳೆಯ ಸಂಸ್ಕಾರ ಹಾಗೂ ಶಿಕ್ಷಣವನ್ನು ನೀಡುವುದು ಪಾಲಕರ ಮತ್ತು ಶಿಕ್ಷಕರ ಗುರುತರ ಜವಾಬ್ದಾರಿಯಾಗಿದೆ. ಮಕ್ಕಳನ್ನು ಯಾವಾಗಲೂ ಪ್ರೀತಿಯಿಂದ ಕಾಣಿರಿ ಎಂದು ಹೇಳುತ್ತಾ ಜವಹರಲಾಲ ನೆಹರು ರವರ ಜೀವನ ಚರಿತ್ರೆ ಬಗ್ಗೆ ವಿವರಿಸಿದ ರಾಜ್ಯಪ್ರಶಸ್ತಿ ವಿಭೂಷಿತ ಶಿಕ್ಷಕ ಹೆಚ್. ಬಿ. ಅಸೂಟಿ ಯವರು ಶ್ರೀ ರೇಣುಕಾ ಶುಗರ್ಸ್ ಡೆವೆಲಪ್ಮೆಂಟ ಫೌಂಡೇಶನ್ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ವೇಷಭೂಷಣ [...] [...more]
ಮುನವಳ್ಳಿ : ಸ್ಥಳೀಯ ಸೋಮಶೇಖರಮಠದಲ್ಲಿ ಕಳಸಾ-ಬಂಡೂರಿ ನಾಲಾ ಹೋರಾಟ ಸಮಿತಿಯ 9 ನೇಯ ವಾರ್ಷಿಕೋತ್ಸವ ಸಮಾರಂಭವನ್ನು ದಿ. 26-10-2009 ರಂದು ಆಚರಿಸಲಾಯಿತು.
ಸಾನೀಧ್ಯವನ್ನು ವೇ. ಮೂ. ಚಂದ್ರಯ್ಯಸ್ವಾಮಿಗಳು ವಹಿಸಿದ್ದರು. ಉದ್ಘಾಟಕರಾಗಿ ಜಿ. ಪಂ. ಸದಸ್ಯೆ ಅನುಸೂಯಾ ಬಡಿಗೇರ. ಅಧ್ಯಕ್ಷತೆಯನ್ನು ಮಹಾದೇವರಾವ್ ಘೇವಡೆ. ಮುಖ್ಯಅತಿಥಿಗಳಾಗಿ ವಿಜಯ ಕುಲಕರ್ಣಿ ಯುವಧುರೀಣರಾದ ಪಂಚನಗೌಡ ದ್ಯಾಮನಗೌಡ್ರ. ನಿಂಗನಗೌಡ ಮಲಗೌಡ್ರ. ಉಮೇಶ ಬಾಳಿ. ಎಮ್. ಎ. ಕರೀಕಟ್ಟಿ ಪಿ. ಡಿ. ಪಾಟೀಲ. ಜಮಖಂಡಿ. ಕೊಟ್ರರಶೆಟ್ಟಿ. ಬಸಲಿಗುಂದಿ.
ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಜ್ಯ ಹೋರಾಟ ಸಮಿತಿಯ ಅಧ್ಯಕ್ಷ ವಿಜಯ [...] [...more]
Khanapur Test News
[...more]