ಕಾಂಗ್ರೆಸ್ ದಿಗ್ವಿಜಯ
ನವದೆಹಲಿ,22-ಲೋಕಸಭೆ ಚುನಾವಣೆ ಯಲ್ಲಿ ವಿಜಯ ದುಂದುಬಿ ಭಾರಿಸಿ ಅಧಿಕಾರಕ್ಕೇರಿದ ಕಾಂಗ್ರೆಸ್ ಮಹಾರಾಷ್ಟ್ತ್ರ ಸೇರಿದಂತೆ ಮುರು ರಾಜ್ಯಗಳಿಗೆ ನಡೆದ ವಿಧಾನಸಭೆ ಚುನಾವಣೆಯಲಿ ಜಯಭೇರಿ ಭಾರಿಸಿದೆ. ಅರುಣಾಚಲ ಪ್ರದೇಶದಲ್ಲಿ ಸ್ಪಷ್ಟ ಬಹುಮತ ಪಡೆದಿದ್ದರೆ, ಮಹಾರಾಷ್ಟ್ತ್ರದಲ್ಲಿ ಸರಳ ಬಹುಮತದತ್ತ ದಾಪುಗಾಲು ಇಟ್ಟಿದೆ.ಹರಿಯಾಣ ಅತಂತ್ರ ಸ್ಥಿತಿಗೆ ತಲುಪಿದೆ. ಮಧ್ಯಾಹ್ನದ ವೇಳೆಗೆ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ ನೇತೃತ್ವದ ಎನ್ಡಿಎ ಒಕ್ಕೂಟಕ್ಕೆ ಮತ್ತೆ ಮುಖಭಂಗವಾಗಿದೆ. ಪಾಕ್ ಉಗ್ರರು ನಡೆಸಿದ ದಾಳಿ ಮಹಾರಾಷ್ಟ್ತ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರವನ್ನು ಅಲುಗಿಸಿಲ್ಲ.ಮೂರನೇ ಬಾರಿಗೆ ಅಧಿಕಾರಕ್ಕೇರುವ ಅದೃಷ್ಟವನ್ನು ಅಲ್ಲಿನ ಮತದಾರ ಕಾಂಗ್ರೆಸ್ ಹಾಗೂ [...] [...more]
