ಬೆಳಗಾವಿ: ಅತಿವೃಷ್ಠಿಯಿಂದಾಗಿ ಸೂರು ಕಳೆದುಕೊಂಡು ಬೀದಿ ಪಾಲಾಗಿರುವ ಕುಟುಂಬಗಳಿಗೆ ತಲಾ ಎರಡು ಲಕ್ಷ ರೂ. ಪರಿಹಾರ ಕೊಡಬೇಕೆಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಟೂರು ಶಾಂತಕುಮಾರ ಒತ್ತಾಯಿಸಿದ್ದಾರೆ
ಅತಿವೃಷ್ಠಿಯಿಂದಾಗಿ ಪದೇ ಪದೇ ರಾಜ್ಯದ ರೈತರ ಬೆಳೆಗಳು ನೀರು ಪಾಲಾಗುತ್ತಿವೆ. ಇಂತಹ ಅನಾಹುತಗಳಿಗೆ ಒಳಗಾಗಿ ಹಾನಿಯಾದಾಗ ಪರಿಹಾರ ನೀಡುವ ಬದಲು ಪ್ರತಿ ಹೊಲದ ಬೆಳೆ ವಿಮೆ ಪದ್ಧತಿ ಜಾರಿಗೆ ತಂದು ಸರಕಾರವೇ ಬೆಳೆ ವಿಮೆ ಮೂಲಕ ಸಂಪೂರ್ಣ ನಷ್ಟವನ್ನು ಭರಿಸುವ ಯೋಜನೆ ರೂಪಿಸಬೇಕೆಂದು ಅವರು ಸರ್ಕಾರಕ್ಕೆ ಮನವಿ [...] [...more]
ಬೆಳಗಾವಿ 20- ವ್ಯಕ್ತಿಯ ಜೀವನದಲ್ಲಿ ವಿಜ್ಞಾನ ಹಾಸು ಹೊಕ್ಕಾಗಿದೆ. ವಿಜ್ಞಾನವಿಲ್ಲದೆ ಜೀವನವಿಲ್ಲ. ಜೀವನವೇ ವಿಜ್ಞಾನ ವಾಗಿದೆ. ವಿಜ್ಞಾನದ ವ್ಯಾಸಂಗ ಮಾಡಿ ಕೇವಲ ವೈದ್ಯ, ಇಂಜಿನಿ ಯರ್ ಆಗುವುದು ಮಾತ್ರವಲ್ಲ, ಮೂಲ ವಿಜ್ಞಾನದಲ್ಲಿ ಇತ್ತೀಚೆಗೆ ಜನರ ಆಸಕ್ತಿ ಕಡಿಮೆಯಾಗುತ್ತಿದೆ. ವಿಜ್ಞಾನದಿಂದ ವಿಶ್ವ ಅರಿಯಲು ಸಾಧ್ಯವಾಗುವದರಿಂದ ವಿಜ್ಞಾನದಲ್ಲಿ ಜನರು ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಬೆಳಗಾವಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕ ವಿ.ಎಂ.ಪಾಟೀಲ ಹೇಳಿದರು.
ಶಿವಬಸವ ನಗರದ ವಿಜ್ಞಾನ ಕೇಂದ್ರದಲ್ಲಿ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಭೆಯ ಅದ್ಯಕ್ಷತೆಯನ್ನು [...] [...more]