Tag Archive | "ಪರಿಹಾರ"

ಮನೆ ಕುಸಿತದಲ್ಲಿ ಸಿಲುಕಿ ಮೃತಪಟ್ಟ ವ್ಯಕ್ತಿ ಕುಟುಂಬಕ್ಕೆ 1 ಲಕ್ಷ ಪರಿಹಾರ

ಮನೆ ಕುಸಿತದಲ್ಲಿ ಸಿಲುಕಿ ಮೃತಪಟ್ಟ ವ್ಯಕ್ತಿ ಕುಟುಂಬಕ್ಕೆ 1 ಲಕ್ಷ ಪರಿಹಾರ

ರಾಮದುರ್ಗ,9-: ಸತತ ಮಳೆಗೆ ಮನೆ ಕುಸಿದ ಮೃತಪಟ್ಟ ಚಿಕ್ಕತಡಸಿ ಗ್ರಾಮದ ನೀಲಪ್ಪ ಹರನಟ್ಟಿ ಕುಟುಂಬದ ಸದಸ್ಯರಿಗೆ ಶಾಸಕ ಅಶೋಕ ಪಟ್ಟಣ ಸರ್ಕಾರದ ಒಂದು ಲಕ್ಷರೂ ಪರಿಹಾರ ಚೆಕ್ನ್ನು ವಿತರಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ ಗೀತಾ ಕೌಲಗಿ ಮತ್ತು ಕಂದಾಯ ಅಧಿಕಾರಿಗಳು ಉಪಸ್ಥಿತರಿದ್ದರು. ರಾಮದುರ್ಗ,9-4 : ವಿಪ್ರ ಸಮಾಜದ ವದುವರರ ಅನ್ವೇಶಣೆಗಾಗಿ ಬರುವ ದಿನಾಂಕ 11 ರಂದು ಭಾಗಲಕೋಟ ಜಿಲ್ಲೆಯ ಮುದೋಳದ ದತ್ತ ಮಂದಿರದಲ್ಲಿ ಬ್ರಾಹ್ಮಣ ವದುವರರ ಸಮ್ಮೇಳನ ಏರ್ಪಡಿಸಲಾಗಿದ್ದು ಇದರ ಸದುಪಯೋಗವನ್ನು ರಾಮದುರ್ಗ ತಾಲೂಕಿನ ವಿಪ್ರ ಭಾಂದವರ ಪಡೆದುಕೊಳ್ಳಬೇಕೆಂದು [...] [...more]

ರಾಮದುರ್ಗ Comments (0)

ಟೋಪಿ ಹಾಕಬೇಡಿ

ಟೋಪಿ ಹಾಕಬೇಡಿ

ನೆರೆ ಬಂದು ಲಕ್ಷಾಂತರ ಜನರು ತೊಂದರೆ ಅನುಭವಿಸು ತ್ತಿರುವಾಗ ಪರಿಹಾರ ನೀಡಬೇಕಾದ ಅಧಿಕಾರಿಗಳು  ಹಾಗೂ ನೌಕರರು ಬೇಕಾಬಿಟ್ಟಿಯಾಗಿ  ವರ್ತಿಸುತ್ತಿದ್ದಾರೆ  ಎಂಬ ವರದಿಗಳು  ಬರುತ್ತಿವೆೆ.  ಗಂಜೀ ಕೇಂದ್ರಗಳಲ್ಲಿ ವಾಸವಾಗಿರುವ ಜನರಿಗೆ ಅರೆಬೆಂದ  ಅನ್ನವನ್ನು  ಕುಡಿಯಲು ರಾಡಿ ನೀರನ್ನು ನೀಡಲಾಗುತ್ತಿದೆ. ಎಂದು ಹೆಳಲಾಗುತ್ತಿದೆ. ಈಗಾಗಲೇ  ಧಾರವಾಡ ಜಿಲ್ಲೆಯಲ್ಲಿ  ಹಳಸಿದ ಅನ್ನ ನೀಡಿದ್ದಕ್ಕಾಗಿ ಮೂವರು ನೌಕರರನ್ನು  ಅಮಾನತು ಮಾಡಲಾಗಿದೆ ಅದನ್ನೆಲ್ಲ ನೋಡಿದರೆ  ಈ ನೌಕಾದಳ ಮಾನವರೋ ಇಲ್ಲವೇ ದಾನವರೋ ಎಂಬುದು ತಿಳಿಯದಂತೆ ಆಗಿದೆ.    ಪತ್ರಿಕೆಗಳಲ್ಲಿ ನೊಂದ ಜನರ ಕಷ್ಟದ ಚಿತ್ರವನ್ನು  ನೋಡಿದ [...] [...more]

ಸಂಪಾದಕಿಯ Comments (0)

ಅರುಣಾಚಲ ಒಟ್ಟು ಸ್ಥಾನ- 60 ಆಳ್ವಾಸ್ ನುಡಿಸಿರಿ ಇಂಜಿನಿ ಯರ್ ಎ. ಕೆ. ಅಂಟನಿ ಕುಂದಿಲ್ ಕುಂದಿಲ್ ಆಯರ್ನ್ ವರ್ಕ್ಸ್ ಕೇಂದ್ರ ರಕ್ಷಣಾ ಸಚಿವ ಗಣಿದೊರೆ ಚೀನಾ ಓಪನ್ ಟೆನಿಸ್ ಡಾ.ವೀರೇಂದ್ರ ಹೆಗ್ಗಡೆ ದೇಣಿಗೆಯ ನಿಧಿ ನವ್ಹೆಂಬರ 6 ನಾರಾಯಣಗೌಡ ನಿಧಿ ಸಂಗ್ರಹ ನೂರಕ್ಕೂ ಹೆಚ್ಚು ಜನರ ಬಂಧನ ನೂರು ಕೋಟಿ ನೆರೆ ಹಾವಳಿ ಪರಿಹಾರ ಪಾಕಿಸ್ತಾನ ಫ್ರೆಂಚ್ ಸೂಪರ್ ಸೀರೀಸ್ ಬಿ.ಎಸ್.ಯಡಿಯೂರಪ್ಪ ಬೆಳಗಾವಿ ಬ್ರಿಟನ್ ರಾಣಿ ಮಹಾಪೌರ ಮಹಾರಾಷ್ಟ್ತ್ರ ಒಟ್ಟು ಸ್ಥಾನ - 288 ಮಹಾರಾಷ್ಟ್ತ್ರದಲ್ಲಿ ಕಾಂಗ್ರೆಸ್ ಎನ್ಸಿಪಿ ಸಾಥ್ ಸಾಥ್ ಯಡ್ಡಿಯಿಂದ ಬಳ್ಳಾರಿಗೆ ಬ್ರೇಕ್ ಲೋಂಡಾ ವಾಟರ ಪಂಪ್ಹೌಸ್ ಧ್ವಂಸ ವಿಕಾಸ ಸಂಕಲ್ಪ ಉತ್ಸವ ವಿಜ್ಞಾನ ವ್ಯಾಸಂಗ ಸೈನಾ ಹರಿಯಾಣ - ಒಟ್ಟು ಸ್ಥಾನ - 90 7 8 city carporation belagavi cm cricket flood krv reddy saina nehwal yadiyurappa z.p

Archives