Tag Archive | "ಬಿ.ಎಸ್.ಯಡಿಯೂರಪ್ಪ"

ದೇಣಿಗೆಯ ನಿಧಿ ಬಳಕೆಯ ವಿವರ  ವೆಬ್ಸೈಟಿನಲ್ಲಿ ಲಭ್ಯ

ದೇಣಿಗೆಯ ನಿಧಿ ಬಳಕೆಯ ವಿವರ ವೆಬ್ಸೈಟಿನಲ್ಲಿ ಲಭ್ಯ

ಬೆಂಗಳೂರು, 19- ಪ್ರವಾಹ ಪೀಡಿತ ಸಂತ್ರಸ್ತರಿಗಾಗಿ ಸಂಗ್ರಹಿಸಿರುವ ದೇಣಿಗೆ ನಿಧಿಯನ್ನು ಸಮರ್ಪಕವಾಗಿ ಹಾಗೂ ಪಾರದರ್ಶಕವಾಗಿ  ನಿರ್ವಹಿಸಲು ವೆಬ್ಸೈಟು ರೂಪಿಸಿದ್ದು ಇದರಲ್ಲಿ ಯಾವುದೇ ಅವ್ಯವಹಾರಕ್ಕೆ ಅವಕಾಶವಿಲ್ಲ. ಎಂದು ಕಾನೂನು  ಸಚಿವ ಸುರೇಶ ಕುಮಾರ್ ಹೇಳಿದ್ದಾರೆ. ಪ್ರಕಾಶ ನಗರದಲ್ಲಿಂದು ಒಂದು ಕೋಟಿ ರೂಪಾಯಿ ವೆಚ್ಚದ  ಒಳಾಂಗಣ ಕ್ರೀಡಾಂಗಣದ ಸಂರ್ಕೀಣ ಕಟ್ಟಡದ ಶಂಕು ಸ್ಥಾಪನೆ ನೆರವೇರಿಸಿ ಅವರು ಮಾತನಾಡಿ ದರು. ನೆರೆ ಸಂತ್ರಸ್ಥರ ಮರು ವಸತಿಗಾಗಿ ರಾಜ್ಯ ಸರಕಾರ ಸಮಾರೋಪಾದಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಇದಕ್ಕಾಗಿ ಇಡೀ ಸಮಾಜ ಸರಕಾರದ ಬೆಂಬಲಕ್ಕೆ ನಿಂತಿದೆ ಎಂದರು. ಈ ಹಿನ್ನಲೆ [...] [...more]

ರಾಜ್ಯ Comments (0)

ಹರಿದು ಬರುತ್ತಲೇ ಇದೆ ನೆರವಿನ ಪ್ರವಾಹ

ಹರಿದು ಬರುತ್ತಲೇ ಇದೆ ನೆರವಿನ ಪ್ರವಾಹ

ಬೆಂಗಳೂರು, 9-ಮುಖ್ಯ ಮಂತ್ರಿ  ಬಿ.ಎಸ್.ಯಡಿಯೂರಪ್ಪ ಸತತ 3ನೇ ದಿನವಾದ ಇಂದೂ ಸಹ ರೋಡ್ ಶೋ ನಡೆಸಿ ಸಾರ್ವಜನಿಕರಿಗೆ ಸಂಘಸಂಸ್ಥೆಗಳಿಂದ ಅಪಾರ ಪ್ರಮಾಣದ ದೇಣಿಗೆಯನ್ನು  ಸಂಗ್ರಹಿಸಿದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನೆರೆ ಸಂತೃಸ್ತ ಪ್ರದೇಶ ಗಳಲ್ಲಿ ವೈಮಾನಿಕ ಸಮೀಕ್ಷೆ  ನಡೆಸಲು ನಾಳೆ ರಾಜ್ಯಕ್ಕೆ ಆಗಮಿಸಲಿರುವ ಪ್ರಧಾನಿ ಡಾ|| ಮನಮೋಹನಸಿಂಗ್ ಅವರಿಗೆ ರಾಜ್ಯಕ್ಕೆ ಹೆಚ್ಚಿನ ನೆರವು ನೀಡುವಂತೆ ಮನವಿ ಮಾಡಿಕೊಳ್ಳಲಾಗುವದು ಎಂದರು.           ನಾಳೆ ಪ್ರಧಾನಿಯವರು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ತಾವೂ ಕೂಡಾ [...] [...more]

ರಾಜ್ಯ Comments (0)

ಅರುಣಾಚಲ ಒಟ್ಟು ಸ್ಥಾನ- 60 ಆಳ್ವಾಸ್ ನುಡಿಸಿರಿ ಇಂಜಿನಿ ಯರ್ ಎ. ಕೆ. ಅಂಟನಿ ಕುಂದಿಲ್ ಕುಂದಿಲ್ ಆಯರ್ನ್ ವರ್ಕ್ಸ್ ಕೇಂದ್ರ ರಕ್ಷಣಾ ಸಚಿವ ಗಣಿದೊರೆ ಚೀನಾ ಓಪನ್ ಟೆನಿಸ್ ಡಾ.ವೀರೇಂದ್ರ ಹೆಗ್ಗಡೆ ದೇಣಿಗೆಯ ನಿಧಿ ನವ್ಹೆಂಬರ 6 ನಾರಾಯಣಗೌಡ ನಿಧಿ ಸಂಗ್ರಹ ನೂರಕ್ಕೂ ಹೆಚ್ಚು ಜನರ ಬಂಧನ ನೂರು ಕೋಟಿ ನೆರೆ ಹಾವಳಿ ಪರಿಹಾರ ಪಾಕಿಸ್ತಾನ ಫ್ರೆಂಚ್ ಸೂಪರ್ ಸೀರೀಸ್ ಬಿ.ಎಸ್.ಯಡಿಯೂರಪ್ಪ ಬೆಳಗಾವಿ ಬ್ರಿಟನ್ ರಾಣಿ ಮಹಾಪೌರ ಮಹಾರಾಷ್ಟ್ತ್ರ ಒಟ್ಟು ಸ್ಥಾನ - 288 ಮಹಾರಾಷ್ಟ್ತ್ರದಲ್ಲಿ ಕಾಂಗ್ರೆಸ್ ಎನ್ಸಿಪಿ ಸಾಥ್ ಸಾಥ್ ಯಡ್ಡಿಯಿಂದ ಬಳ್ಳಾರಿಗೆ ಬ್ರೇಕ್ ಲೋಂಡಾ ವಾಟರ ಪಂಪ್ಹೌಸ್ ಧ್ವಂಸ ವಿಕಾಸ ಸಂಕಲ್ಪ ಉತ್ಸವ ವಿಜ್ಞಾನ ವ್ಯಾಸಂಗ ಸೈನಾ ಹರಿಯಾಣ - ಒಟ್ಟು ಸ್ಥಾನ - 90 7 8 city carporation belagavi cm cricket flood krv reddy saina nehwal yadiyurappa z.p

Archives