ಬೀದಿಗೆ ಬಂದ ನೂರು ಕೋಟಿ ಜಗಳ
ಬೆಳಗಾವಿ: ಮುಖ್ಯ ಮಂತ್ರಿಗಳು ಬೆಳಗಾವಿ ನಗರಕ್ಕೆ ನೂರು ಕೋಟಿ ರೂ. ವಿಶೇಷ ಅನುದಾನ ಘೋಷಣೆ ಮಾಡಿದಾಗಿನಿಂದಲೂ ಅನುದಾನ ನಮಗೆ ಸೇರಿದ್ದು ನಿಮಗೆ ಸೇರಿದ್ದು ಎಂದು ಶಾಸಕರು ಹಾಗೂ ನಗರಸೇವಕರ ಮಧ್ಯೆ ಜಗಳ ಇದ್ದೇ ಇದೆ. ಸ್ಥಳೀಯ ಇಬ್ಬರು ಶಾಸಕರು ಸದ್ದು ಗದ್ದಿಲ್ಲದೇ ನೂರು ಕೋಟಿ ರೂ. ಅನುದಾನದ ಕಾಮಗಾ ರಿಗಳಿಗೆ ಚಾಲನೆ ನೀಡಿದ ನಂತರ ನೂರು ಕೋಟಿಯ ಜಗಳ ಬೀದಿಗೆ ಬಂದಿದೆ. ಬೆಳಗಾವಿ ನಗರದ ಶಾಸಕರಾದ ಅಭಯ ಪಾಟೀಲ ಹಾಗೂ ಫಿರೋಜ್ಸೇಠ ಸರಕಾರ ನೀಡಿರುವ ಅನುದಾನ [...] [...more]
