Tag Archive | "yadiyurappa"

ಸಂಪತ್ತು ಹೇರಳ ಸಂರಕ್ಷಣೆ ವಿರಳ: ಸಿಎಂ ವಿಷಾದ

ಸಂಪತ್ತು ಹೇರಳ ಸಂರಕ್ಷಣೆ ವಿರಳ: ಸಿಎಂ ವಿಷಾದ

ಬೈಲಹೊಂಗಲ,15-ನಮ್ಮದು ಚಿನ್ನದ ನಾಡು, ಗಂಧದ ರೇಷ್ಮೆಯ ಬೀಡು, ದಡ್ಡವಾದ ಅರಣ್ಯಪ್ರದೇಶ ಫಲವತ್ತಾದ ಭೂಮಿ, ಖನಿಜ ಸಂಪತ್ತು ಹೇರಳವಾಗಿದೆ. ಆದರೆ ಇಂಥ ನಾಡಿನಲ್ಲಿ ಪ್ರಾಮಾಣಿಕ ಕೈಗಳ ಕೊರತೆ ಇದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ವಿಷಾದ ವ್ಯಕ್ತಪಡಿಸಿದರು. ಸ್ಥಳೀಯ ಪಟ್ಟಣದ 3ನೇ ಹಂತದ ಕುಡಿಯುವ ನೀರು ಸರಬರಾಜು ಯೋಜನೆಗೆ ಶಂಕುಸ್ಥಾಪನೆ ಮತ್ತು ನೂತನ ಸಹಾಯಕ ಪ್ರಾದೇಶಿಕ ಸಾರಿಗೆ ಕಟ್ಟಡ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು. ಸ್ವಾತಂತ್ರ್ಯ ಸಿಕ್ಕು 62 ವರ್ಷಗಲೂ ಗತಿಸಿದರೂ ಹಿಂದಿನ ಸರಕಾರಗಳು ಜನತೆಗೆ ಹಾಗೂ ಗ್ರಾಮೀಣ ಭಾಗಕ್ಕೆ ಮೂಲಭೂತ ಸೌಕರ್ಯಗಳನ್ನು [...] [...more]

ಬೈಲಹೊಂಗಲ Comments (0)

ಸಂಪುಟದ ಸಭೆಯಿಂದ ರೆಡ್ಡಿ ಶ್ರೀರಾಮಲು ನಿರ್ಗಮನ

ಸಂಪುಟದ ಸಭೆಯಿಂದ ರೆಡ್ಡಿ ಶ್ರೀರಾಮಲು ನಿರ್ಗಮನ

ಬೆಂಗಳೂರು,11- ಬಿಕ್ಕಟ್ಟು ಶಮನದ  ನಂತರ ಸುಮಾರು ಅರ್ಧ ತಿಂಗಳ ಮೇಲೆ ನಡೆದ ಸಚಿವ ಸಂಪುಟದ ಸಭೆಯಲ್ಲಿ ಮತ್ತೆ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಭಿನ್ನಮತೀಯ ಸಚಿವರಾದ  ಜನಾರ್ಧನ ರೆಡ್ಡಿ, ಶ್ರೀ ರಾಮಲು, ನಡುವೆ ಬಿರುಸಿನ ಮಾತಿನ ಚಕಮಕಿ ನಡೆದು ಸಂಪುಟದ ಸಭೆಯಿಂದ ಅರ್ಧದಲ್ಲಿಯೇ ಉಭಯ ಸಚಿವರು ಹೊರ ನಡೆದಿರುವುದರಿಂದ ಬಿಕ್ಕಟ್ಟು ಪೂರ್ಣ  ಪ್ರಮಾಣದಲ್ಲಿ ಶಮನ ಗೊಂಡಿಲ್ಲ ಎಂಬುದು ಸ್ಪಷ್ಟವಾಗಿದೆ.     ಮಧ್ಯಾಹ್ನ 3-15 ಕ್ಕೆ ಸಂಪುಟದ ಸಭೆ  ಆರಂಭವಾದ ನಂತರ ಭಿನ್ನಮತೀಯ ಸಚಿವರು  ಆರೋಗ್ಯ ಇಲಾಖೆಯ  ಕಾರ್ಯದರ್ಶಿ ಪೆರುಮಾಳು ಅವರು [...] [...more]

ರಾಜ್ಯ Comments (0)

ಅರುಣಾಚಲ ಒಟ್ಟು ಸ್ಥಾನ- 60 ಆಳ್ವಾಸ್ ನುಡಿಸಿರಿ ಇಂಜಿನಿ ಯರ್ ಚೀನಾ ಓಪನ್ ಟೆನಿಸ್ ಎ. ಕೆ. ಅಂಟನಿ ಕುಂದಿಲ್ ಕುಂದಿಲ್ ಆಯರ್ನ್ ವರ್ಕ್ಸ್ ಕೇಂದ್ರ ರಕ್ಷಣಾ ಸಚಿವ ಗಣಿದೊರೆ ಡಾ.ವೀರೇಂದ್ರ ಹೆಗ್ಗಡೆ ದೇಣಿಗೆಯ ನಿಧಿ ನವ್ಹೆಂಬರ 6 ನಾರಾಯಣಗೌಡ ನಿಧಿ ಸಂಗ್ರಹ ನೂರಕ್ಕೂ ಹೆಚ್ಚು ಜನರ ಬಂಧನ ನೂರು ಕೋಟಿ ನೆರೆ ಹಾವಳಿ ಪರಿಹಾರ ಪಾಕಿಸ್ತಾನ ಫ್ರೆಂಚ್ ಸೂಪರ್ ಸೀರೀಸ್ ಬಿ.ಎಸ್.ಯಡಿಯೂರಪ್ಪ ಬೆಳಗಾವಿ ಬ್ರಿಟನ್ ರಾಣಿ ಮಹಾಪೌರ ಮಹಾರಾಷ್ಟ್ತ್ರ ಒಟ್ಟು ಸ್ಥಾನ - 288 ಮಹಾರಾಷ್ಟ್ತ್ರದಲ್ಲಿ ಕಾಂಗ್ರೆಸ್ ಎನ್ಸಿಪಿ ಸಾಥ್ ಸಾಥ್ ಯಡ್ಡಿಯಿಂದ ಬಳ್ಳಾರಿಗೆ ಬ್ರೇಕ್ ವಾಟರ ಪಂಪ್ಹೌಸ್ ಧ್ವಂಸ ವಿಜ್ಞಾನ ವಿಕಾಸ ಸಂಕಲ್ಪ ಉತ್ಸವ ವ್ಯಾಸಂಗ ಸೈನಾ ಲೋಂಡಾ ಹರಿಯಾಣ - ಒಟ್ಟು ಸ್ಥಾನ - 90 7 8 city carporation belagavi cm cricket flood krv reddy saina nehwal yadiyurappa z.p

Archives